ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸಹೋದರರು
ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ನಡೆದಿದೆ
ಸಹೋದರರಾದ ಸುನೀಲ್ (17) ಮತ್ತು ಶೇಖರ್ (12) ಆತ್ಮಹತ್ಯೆ ಮಾಡಿಕೊಂಡ...
ರೈತನ ಮೆಣಸಿನಕಾಯಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು
ರಾಯಚೂರು ದೇವದುರ್ಗ ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದಲ್ಲಿ ಘಟನೆ
ಕಾಸಿಂಸಾಬ್ ಪಿಲಿಗುಂದ ರೈತ ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದ
ಕಾಸಿಂಸಾಬ್ ಮಾವ ಬಾಬು ಸೈಯದ್ ಖಾನ್ ಚುನಾವಣೆಯಲ್ಲಿ ಸ್ಪರ್ಧಿಸಿ...
ಶಾರ್ಟ್ ಸರ್ಕ್ಯೂಟ್ ನಿಂದ ಹತ್ತಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ
ಫ್ಯಾಕ್ಟರಿಯಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಭಸ್ಮ
ರಾಯಚೂರು ನಗರದ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಘಟನೆ
ತುಳಸಿ ಕಾಟನ್ ಇಂಡಸ್ಟ್ರಿಯಲ್ ನಲ್ಲಿ ಇದ್ದ ಹತ್ತಿ ಬೆಂಕಿಗೆ ಆಹುತಿ
ಆನಂದ...
ಅಭ್ಯರ್ಥಿಗಳಿಗೆ ಮತದಾನ ಚಿನ್ಹೆ ಬದಲಾವಣೆ ಗೊಂದಲ ಮತದಾನ ಸ್ಥಗಿತ
ರಾಯಚೂರಿನ ಸಿರವಾರ ತಾಲೂಕು ಕೆ. ತುಪ್ಪದೂರು ಗ್ರಾಮದಲ್ಲಿ ಘಟನೆ.
ಗಣದಿನ್ನಿ ಗ್ರಾಪಂ ವ್ಯಾಪ್ತಿಯ ಕೆ.ತುಪ್ಪದೂರು
ಅಭ್ಯರ್ಥಿ ಸಿದ್ದಮ್ಮಗೆ ಮಡಿಕೆ ಗುರುತು ಬದಲು ಆಟೊ
ಅಭ್ಯರ್ಥಿ ದೇವಮ್ಮಗೆ ಟ್ಯಾಕ್ಟರ್ ಬದಲು...
ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿ ಆತ್ಮಹತ್ಯೆ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಘಟನೆ..
ವಿಜಯ ಕುಮಾರ್ ಭಜಂತ್ರಿ 46 ವರ್ಷ ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿ..
ನಿನ್ನೆ ಹಮ್ಮಿಗಿ ಗ್ರಾಮ ಪಂಚಾಯತ್ ನಲ್ಲಿ...