ತಾವು ನಡೆದು ಬಂದ ಹಾದಿಯನ್ನು ಮೆಲುಕು ಹಾಕುವುದರಲ್ಲಿಯೂ ಒಂದು ವಿಶೇಷತೆ ಇರುತ್ತದೆ. ಸೆಂಚುರಿ ಸ್ಟಾರ್ ಶಿವಣ್ಣ ಯಾವಾಗಲೂ ಅರಳುವುದು ಸಮೂಹದಲ್ಲೇ. ಹಾಗಾಗಿ ತಮ್ಮ 25 ವರ್ಷದ ಸಂಭ್ರಮವನ್ನು ಸಮೂಹದ ನಡುವೆಯೇ ಆಚರಿಸಿಕೊಂಡಿದ್ದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಷ್ಟು ಸರಳ ವ್ಯಕ್ತಿತ್ವದ ಮಗುವಿನಂತಹ ನಟ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗೆಯೇ ಅವರು ಎಂದಿಗೂ ಸಮೂಹದ ಮೂಲಕವೇ ಅರಳಿದವರು.
ಈಗ ನಾಯಕತ್ವ ವಹಿಸಿಕೊಂಡಿದ್ದಾರೆ.ಅವರು ನಿಜವಾದ ನಾಯಕ ಕೂಡ.. ಏಕೆಂದರೆ ತಂದೆಯಂತೆಯೇ ಸರಳತೆಗೆ ಒತ್ತು ಕೊಟ್ಟು ನಡೆದವರು.
ಅವರು ಸಿನಿಮಾ ರಂಗಕ್ಕೆ ಬಂದು 25 ವರ್ಷಗಳಾದ ಸಂದರ್ಭದಲ್ಲಿ ಇಡೀ ಉದ್ಯಮ ಕರೆದು ಆಚರಿಸಿಕೊಂಡರು.. ಅರಮನೆ ಮೈದಾನದಲ್ಲಿ ನಡೆದ ಆ ಸಂದರ್ಭದಲ್ಲಿ ತಮ್ಮ ಬೆಳವಣಿಗೆ ಹಾದಿಯಲ್ಲಿ ನೆರವಾದವರನ್ನು ಕರೆದು ಸನ್ಮಾನಿಸಿದ್ದರು. ನಿಜಕ್ಕೂ ಅದೊಂದು ಮಾದರಿ ಎನಿಸುವ ಕಾರ್ಯಕ್ರಮ ಆಗಿತ್ತು.
ಹಾಗೆಯೇ ಅದ್ದೂರಿತನದಿಂದಲೂ ಕೂಡಿತ್ತು. ಇಷ್ಟಾದರೂ ಅಲ್ಲಿ ಸರಳತೆ ಇತ್ತು. ಶಿವಣ್ಣ ಈಗಿನ ಸ್ಟಾರ್ ಗಳಂತೆ ಎಂದಿಗೂ ‘ಸ್ಟಾರ್’ಗಿರಿ ಮನೋಭಾವವನ್ನು ಬೆಳೆಸಿಕೊಂಡಿದ್ದೇ ಇಲ್ಲ. ಬಯಲಲ್ಲಿ ಬೇಕಾದರೂ ಕರೆಯಿರಿ ಬಂದು ಮಾತನಾಡುವೆ ಎನ್ನುವಷ್ಟು ಸರಳ ಅವರು. ಪತ್ರಕರ್ತರಿಗೆ ಅವರು ಗ್ರೀನ್ ಹೌಸ್ ಅಥವಾ ರೇಣುಕಾಂಬ ಸ್ಟುಡಿಯೋದಲ್ಲಿ ಸಿಗಬಲ್ಲರು. ಸಂತನಂತೆ ಇರುವ ಈ ಸ್ಟಾರ್ ನಟ ಅದರಲ್ಲಿಯೂ ಅಣ್ಣಾವ್ರ ಮಗ ಎಲ್ಲರಿಗೂ ಮಾದರಿಯಾಗಲಿ.
ವಿಜಯಪುರ : ವ್ಯಕ್ತಿ ಓರ್ವನನ್ನ ಅಪಹರಿಸಿ ಕೊಲೆ ಮಾಡಿದ ಆರೋಪಿಗಳನ್ನು ವಿಜಯಪುರ ಗ್ರಾಮೀಣ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಲಿಕಾರ್ಜುನ ತಂದೆ ಸಾಯಬಣ್ಣ ಖರಾಟ್ (48), ಸೈಪನ್ ಬಾಗವಾನ್ (45) , ಸಂಜೀವಕುಮಾರ ಮ್ಯಾಳೆಸಿ (35),...
ಬೆಂಗಳೂರು: 2021/22 ಸಾಲಿನ ಮುಂಗಡಪತ್ರ ಮಂಡಿಸಿದ್ದಾರೆ. ನಾವು ಬಜೆಟ್ ಮಂಡನೆಗೆ ವಿರೋಧಿಸಿದ್ದೆವು. ಬಜೆಟ್ ವೇಳೆ ಬಾಯ್ಕಾಟ್ ಮಾಡಿದ್ದೆವು. ಯಾಕಂದ್ರೆ ಇದು ಅನೈತಿಕ ಸರ್ಕಾರ. ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್ಔಟ್ ಮಾಡಿದ್ದೇವೆ ಎಂದು ವಿರೋಧ...
ಶಿರಾ:- ನಗರದ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಅಭಿನಂದನಾ ಕಾರ್ಯಕ್ರಮ.
ಉದ್ಘಾಟಿಸಿದ ತಹಶಿಲ್ದಾರರ ಶ್ರೀಮತಿ ಮಮತ. ಮಹಿಳೆಯರು ಜಗತ್ತಿನಲ್ಲಿ ಅತ್ಯಂತ...
ಲಂಡನ್ : ಇಕ್ವೆಟರ್ ಗಯಾನ ಬಳಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ ಕನಿಷ್ಟ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ .
ಬಂಡುಕೋರರು ಈ ಕೃತ್ಯದ ಹಿಂದಿದ್ದಾರೆ ಎಂದು ಶಂಕಿಸಲಾಗಿದ್ದು, ಇಲ್ಲಿ ನಡೆದ ದುರಂತದಲ್ಲಿ...