ದಂತೇವಾಡ, ಜ.27- ಬಂಡಾಯ ಪೀಡಿತ ದಂತೇವಾಡ ಹನ್ನೆರಡು ಮಂದಿ ಮಹಿಳೆಯರುವ ಸೇರಿದಂತೆ 24 ನಕ್ಸಲರು ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ. ಇಲ್ಲಿನ ದಕ್ಷಿಣ ಬಸ್ತಾರ್ ವಲಯದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಎಲ್ಲ 24 ಮಂದಿ...
ಗ್ರೇಟ್ ಕೆನಡಿಯನ್ ಗೇಮಿಂಗ್ ಫರ್ಮ್ನ ಸಿಇಓ ರೋಡ್ ಬೇಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್ ದಂಪತಿ ಪ್ರಯಾಣ ಬೆಳೆಸಿ ಕೊರೊನಾ ಲಸಿಕೆ...
ಕೋವ್ಯಾಕ್ಸಿನ್ ಲಸಿಕೆ ಕೇವಲ ಕೊರೊನಾ ವೈರಸ್ ಮಾತ್ರ ಅಲ್ಲ ಕೊರೊನಾದ ಹೊಸ ತಳಿ ಯುಕೆ ಕೊರೊನಾದಿಂದಲೂ ರಕ್ಷಿಸುತ್ತೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಯುಎಸ್ ಔಷಧಿ ದೈತ್ಯ ಮಾಡರ್ನಾ ಈ ಹೇಳಿಕೆ ನೀಡಿದ ಕೆಲವು...
ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಅವರನ್ನು ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿಯಿಂದಲೇ ಅವರು ಅಸ್ವಸ್ಥಗೊಂಡಿದ್ದರು....